ನಮ್ಮ ಆದಿವಾಸಿ ಸಹೋದರಿಯರು ಮತ್ತು ಸಹೋದರರು ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಪಾತ್ರ ವಹಿಸಿದ್ದಾರೆ . ನೂರಾರು ವರ್ಷಗಳಿಂದ ದೇಶದ ಹಳ್ಳಿಗಳ ಜನರು ಸ್ವಾತಂತ್ರ್ಯ ಸಾಧಿಸಲು ತ್ಯಾಗಿಸಿದ ಜ್ವಾಲೆಯು ಜೀವಂತವಾಗಿದೆ. ಭಾರತ ಸ್ವಾತಂತ್ರ್ಯ ಪಡೆಯಲು ಎಲ್ಲಾ ತರಹದ ಸಹಾಯ ಮಾಡಿದ್ದಾರೆ -ಗುಜರಾತ್ ನ ಲಿಂಖೇಡ ದಲ್ಲಿ ಪ್ರಧಾನಿ ಮೋದಿಯವರು ಹೇಳಿದರು