ಅನಿಂದ್ಯಾ ಬ್ಯಾನರ್ಜಿ, ಪತ್ರಕರ್ತೆ
ಪ್ರಧಾನಿ ಮೋದಿ ಮೊದಲು ಸುಧಾರಕ ಮತ್ತು ನಂತರ ರಾಜಕಾರಣಿ. ಅವರ ಪ್ರತಿಯೊಂದು ಉಪಕ್ರಮದ ಮೂಲದಲ್ಲಿ ಸುಧಾರಣಾ ಕಾರ್ಯಸೂಚಿ ಇರುತ್ತದೆ. ಸ್ವಚ್ಛ ಭಾರತ ಮತ್ತು ಬೇಟಿ ಬಚಾವೋ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯವರೆಗೆ - ಅದೇ ಪಥ.