ಕರ್ತವ್ಯ ಭವನದಿಂದ ಮೊದಲ ಬಜೆಟ್ ಅನ್ನು ಬಲವಾದ ಕರ್ತವ್ಯ ಪ್ರಜ್ಞೆಯೊಂದಿಗೆ ರಚಿಸಲಾಗಿದ್ದು, ಬಡವರು, ಯುವಕರು, ಅನ್ನದಾತರು (ರೈತರು), ನಾರಿ ಶಕ್ತಿ, ಬುಡಕಟ್ಟು ಸಮುದಾಯಗಳು ಮತ್ತು ಅಂಚಿನಲ್ಲಿರುವವರಿಗೆ ಸಮರ್ಪಿಸಲಾಗಿದೆ. ಇದು ಅವರಿಗೆ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಬಹು ಅವಕಾಶಗಳನ್ನು ಒದಗಿಸುತ್ತದೆ.