ಪಿಎಂಇಂಡಿಯಾ
ಇಂದು ನಿರಂತರ ಪ್ರಯತ್ನಗಳ ಮೂಲಕ ಜ್ಞಾನ, ಸಂಪತ್ತು ಮತ್ತು ಧರ್ಮವನ್ನು ಕ್ರಮೇಣ ಹೇಗೆ ಸಾಧಿಸಬಹುದು ಎಂಬುದನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ-
“जलबिन्दुनिपातेन क्रमशः पूर्यते घटः।
सः हेतुः सर्वविद्यानां धर्मस्य च धनस्य च।।”
ಶ್ರೀ ಮೋದಿ ಅವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“जलबिन्दुनिपातेन क्रमशः पूर्यते घटः।
सः हेतुः सर्वविद्यानां धर्मस्य च धनस्य च।।”
*****
जलबिन्दुनिपातेन क्रमशः पूर्यते घटः।
— Narendra Modi (@narendramodi) May 18, 2026
सः हेतुः सर्वविद्यानां धर्मस्य च धनस्य च।। pic.twitter.com/BY1XAJP4Yt