Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನತೆಗೆ ಪ್ರಧಾನ ಮಂತ್ರಿಗಳಿಂದ ಬುದ್ಧ ಪೂರ್ಣಿಮೆಯ ಶುಭಾಶಯ.


ಪವಿತ್ರ ದಿನವಾದ ಬುದ್ಧ ಪೂರ್ಣಿಮಾದಂದು ನಾಡಿನ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

“ ಬುದ್ಧ ದೇವರ ಬೋಧನೆಗಳು 21 ನೇ ಶತಮಾನದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಅವರು ಜನರ ದುಃಖವನ್ನು, ನೋವುಗಳನ್ನು ಮತ್ತು ಸಮಾಜದಲ್ಲಿಯ ಅನ್ಯಾಯವನ್ನು ನಿವಾರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಅನುಕಂಪ ಮಿಲಿಯಾಂತರ ಜನರು ಅವರನ್ನು ಅಕ್ಕರೆಯಿಂದ ನೋಡುವಂತೆ ಮಾಡಿತು. ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು” , ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.