ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಂಜಾಬ್ನಲ್ಲಿ ಆಧುನಿಕ ರೈಲು ನಿಲ್ದಾಣಗಳು ಮತ್ತು ಸುಧಾರಿತ ರೈಲ್ವೆ ಜಾಲವು ಹೊಸ ಪ್ರಗತಿಯ ದಾರಿಗಳನ್ನು ಹೇಗೆ ತೆರೆಯುತ್ತಿದೆ ಎಂಬ ಕುರಿತು ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಈ ಪರಿವರ್ತನೆಯಿಂದ ಜನರಿಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ಪಂಜಾಬ್ನಲ್ಲಿ ಆಧುನಿಕ ರೈಲು ನಿಲ್ದಾಣಗಳು ಮತ್ತು ಸುಧಾರಿತ ರೈಲ್ವೆ ಜಾಲವು ಹೊಸ ಪ್ರಗತಿಯ ದಾರಿಗಳನ್ನು ತೆರೆಯುತ್ತಿವೆ. ಈ ಪರಿವರ್ತನೆ ಇಲ್ಲಿನ ಜನರಿಗೆ ಅಪಾರ ಅವಕಾಶಗಳನ್ನು ತಂದಿದೆ. ಕೇಂದ್ರ ಸಚಿವರಾದ @RavneetBittu ಅವರ ಈ ಲೇಖನ ಪಂಜಾಬ್ ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸುತ್ತದೆ.
ನೀವು ಖಂಡಿತವಾಗಿಯೂ ಇದನ್ನು ಓದಬೇಕು!”
*****
पंजाब में आधुनिक रेलवे स्टेशनों और बेहतर नेटवर्क से तरक्की की नई राहें खुल रही हैं। यह बदलाव यहां के लोगों के लिए ढेरों अवसर ला रहा है। केंद्रीय मंत्री @RavneetBittu जी का यह आलेख बताता है कि पंजाब कैसे बदल रहा है।
— PMO India (@PMOIndia) May 13, 2026
जरूर पढ़ें! https://t.co/I79ovchNiO