ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಹಾಡ್ಪುರ ಗ್ರಾಮದ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದರು.
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕೌಶಲ್ಯ ಕ್ಷೇತ್ರದ ಕಡೆಗೆ ಗಮನ ಹರಿಸಿದ್ದಾರೆ ಮತ್ತು ತಮ್ಮ ಗ್ರಾಮದ ಅಭಿವೃದ್ಧಿಯ ಪಯಣಕ್ಕೆ ವೇಗವನ್ನು ನೀಡಿದ್ದಾರೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ.
ಯುವಕರಿಗೆ ಹೊಸ ಅವಕಾಶಗಳು ಮತ್ತು ಸ್ವಾವಲಂಬನೆಯ ಹಾದಿಗಳನ್ನು ಮುಕ್ತಗೊಳಿಸುವ ಕೌಶಲ್ಯಗಳನ್ನು ಒದಗಿಸುತ್ತಿರುವುದನ್ನು ನೋಡುವುದು ಸಂತೋಷ ತಂದಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
X ನಲ್ಲಿನ ಪೋಸ್ಟ್ನಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ;
“ಪಹಾಡ್ಪುರ ಗ್ರಾಮದ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ್ದೆ. ರಾಷ್ಟ್ರಪತಿಯವರು ಈ ಕ್ಷೇತ್ರದ ಮೇಲೆ ಹೇಗೆ ಗಮನ ಹರಿಸಿದ್ದಾರೆ ಮತ್ತು ತಮ್ಮ ಗ್ರಾಮದ ಅಭಿವೃದ್ಧಿಯ ಪಯಣಕ್ಕೆ ಹೇಗೆ ವೇಗವನ್ನು ನೀಡಿದ್ದಾರೆ ಎಂಬುದು ಗಮನಾರ್ಹವಾಗಿದೆ.
ನಮ್ಮ ಯುವಕರಿಗೆ ಹೊಸ ಅವಕಾಶಗಳು ಮತ್ತು ಸ್ವಾವಲಂಬನೆಯ ಹಾದಿಗಳನ್ನು ಮುಕ್ತಗೊಳಿಸುವ ಕೌಶಲ್ಯಗಳನ್ನು ಒದಗಿಸುತ್ತಿರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ.
@rashtrapatibhvn”
*****
Visited a Skilling Centre in Pahadpur village. It is noteworthy how Rashtrapati Ji has focused on this sector and added momentum to her village’s development journey.
— Narendra Modi (@narendramodi) June 20, 2026
It is heartening to see our youth being equipped with skills that open new avenues of opportunity and… pic.twitter.com/Xl9DzgQOdC
ପାହାଡ଼ପୁର ଗାଁର ଦକ୍ଷତା ବିକାଶ କେନ୍ଦ୍ର ପରିଦର୍ଶନ କଲି । ରାଷ୍ଟ୍ରପତି ଜୀ ଏହି କ୍ଷେତ୍ର ପ୍ରତି ଧ୍ୟାନ କେନ୍ଦ୍ରିତ କରିବା ଏବଂ ତାଙ୍କ ଗାଁର ବିକାଶ ଯାତ୍ରାକୁ ତ୍ୱରାନ୍ୱିତ କରିବା ଅତ୍ୟନ୍ତ ପ୍ରଶଂସନୀୟ ।
— Narendra Modi (@narendramodi) June 20, 2026
ଏହା ଅତି ଖୁସିର ବିଷୟ ଯେ ଆମର ଯୁବପିଢ଼ି ଏପରି କୌଶଳ ଶିଖୁଛନ୍ତି ଯାହା ସେମାନଙ୍କ ପାଇଁ ସୁଯୋଗ ଓ ଆତ୍ମନିର୍ଭରଶୀଳତାର ନୂତନ… pic.twitter.com/AoPBwg6pI4