Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನ್ ಕಿ ಬಾತ್ ನ 135ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ ನ 135ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ  ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

ಭದ್ರತೆ ಮತ್ತು ಸ್ವಾವಲಂಬನೆಯ ಜಗತ್ತಿಗೆ ಸಂಬಂಧಿಸಿದ ಸಕಾರಾತ್ಮಕ ಬೆಳವಣಿಗೆಗಳೊಂದಿಗೆ ಇಂದಿನ #MannKiBaat ಪ್ರಾರಂಭಿಸಿದೆ.

ಹಳೆಯ ಮನಸ್ಥಿತಿಗಳನ್ನು ಮುರಿಯಲು ಮತ್ತು ಇತರರಿಗೆ ಸಹಾನುಭೂತಿ ತೋರಿಸಲು ದಾರಿ ತೋರಿಸಿದ ಅಸ್ಸಾಂನ ನನ್ನ ಸಹೋದರಿಯರು ಮತ್ತು ಸಹೋದರರ ಬಗ್ಗೆ ಹೆಮ್ಮೆ ಇದೆ. #MannKiBaat

ನಾಗಾಲ್ಯಾಂಡ್ ನಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಈ 2 ಪ್ರಯತ್ನಗಳು ನಿಮಗೆ ಇಷ್ಟವಾಗುತ್ತವೆ. #MannKiBaat

ಬಿಹಾರದ ನಳಂದ ವಿಶ್ವವಿದ್ಯಾಲಯ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಹೇಗೆ ಸುಂದರವಾಗಿ ವಿಲೀನಗೊಳಿಸುತ್ತಿವೆ ಎಂಬುದು ಇಲ್ಲಿದೆ. #MannKiBaat

ಡೊಮಿನಿಕನ್ ರಿಪಬ್ಲಿಕ್ ನ ಬ್ರಹ್ಮಕಮಲ್ ಡೊಮಿನಿಕಾನಾ ವೈದಿಕ ಮಂತ್ರ ಪಠಣ ಗುಂಪಿನ ಭಾರತೀಯ ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹವನ್ನು ಶ್ಲಾಘಿಸಿದೆ. #MannKiBaat

ಮೇಘಾಲಯದ ಜನರು ಬೇರು ಸೇತುವೆಗಳನ್ನು ಸಂರಕ್ಷಿಸಿದ ರೀತಿಗಾಗಿ ಭಾರತ ಹೆಮ್ಮೆಪಡುತ್ತದೆ. #MannKiBaat

हम भारतवासियों ने बार-बार साबित किया है कि जनभागीदारी की ताकत हमारी बहुत बड़ी पूंजी है। मुझे बेहद खुशी है कि पश्चिम एशिया के संकट को देखते हुए मैंने जो आग्रह किए थे, उनका लोगों ने न सिर्फ खुले दिल से समर्थन किया, बल्कि भरपूर सहयोग भी कर रहे हैं। #MannKiBaat

नांदेड़ में बहादुरपुरा के पेठकर परिवार ने विवाह के अवसर पर गांव के लोगों का दुर्घटना बीमा कराकर एक नई मिसाल कायम की है। मेरा आग्रह है कि मुसीबत में लोगों का सुरक्षा कवच बन रहीं प्रधानमंत्री सुरक्षा बीमा योजना और प्रधानमंत्री जीवन ज्योति बीमा योजना की जानकारी भी आप अपने परिवार से जरूर साझा करें। #MannKiBaat

मध्य प्रदेश के राजगढ़ जिले के ब्यावरा की नारीशक्ति ने कचरे से कमाल कर दिखाया है। उन्होंने प्लास्टिक कचरे को जनभागीदारी से इकट्ठा किया, जिनसे बनी Eco-bricks आज शहर की सुंदरता बढ़ाने में बहुत काम आ रही हैं। #MannKiBaat

 

आने वाले गणेश उत्सव को देखते हुए गणपति बाप्पा की मूर्तियां बनाने वालों और उनके खरीदारों से मेरा यह विशेष आग्रह… #MannKiBaat

 

*****