ಪಿಎಂಇಂಡಿಯಾ
ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 12 ವರ್ಷಗಳಲ್ಲಿ ಭಾರತದ ಪರಿವರ್ತನೆಯನ್ನು ಎತ್ತಿಹಿಡಿದರು, ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ, ಮೂಲಭೂತ ಸೌಕರ್ಯಗಳು, ಇಂಧನ ಭದ್ರತೆ, ಯುವ ಸಬಲೀಕರಣ, ನಾವೀನ್ಯತೆ, ಸಾಮಾಜಿಕ ಭದ್ರತೆ ಮತ್ತು ಇತರ ಪ್ರಮುಖ ವಲಯಗಳಾದ್ಯಂತ ಸಾಧಿಸಿದ ಪ್ರಗತಿಯನ್ನು ವಿವರಿಸಿದರು.
ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು ಕೆಳಗಿನಂತಿವೆ:
1. ಉತ್ಪಾದನೆ: ಪ್ರಮಾಣ ಮತ್ತು ಸ್ವಾವಲಂಬನೆ
ಕಳೆದ 12 ವರ್ಷಗಳಲ್ಲಿ:
2. ಡಿಜಿಟಲ್ ಇಂಡಿಯಾ ಮತ್ತು ನಾವೀನ್ಯತೆ
ಭಾರತದ ಡಿಜಿಟಲ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ತ್ವರಿತ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು:
3. ಮೂಲಭೂತ ಸೌಕರ್ಯಗಳ ತ್ವರಿತ ವಿತರಣೆ
ಸಾಮಾನ್ಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ತಲುಪುತ್ತಿರುವ ತ್ವರಿತ ವೇಗವನ್ನು ಪ್ರಧಾನಮಂತ್ರಿಯವರು ಎತ್ತಿಹಿಡಿದರು:
4. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ನಿರ್ಮಾಣ
ದೇಶೀಯ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ನಿರ್ಮಿಸುವಲ್ಲಿ ಭಾರತದ ಪ್ರಗತಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
5. ನಿರ್ಣಾಯಕ ಖನಿಜಗಳ ಭದ್ರತೆ
ಉದಯೋನ್ಮುಖ ತಂತ್ರಜ್ಞಾನಗಳಿಗೆ ಅವಶ್ಯವಿರುವ ನಿರ್ಣಾಯಕ ಖನಿಜಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಪ್ರಧಾನಮಂತ್ರಿಯವರು, ಈ ವಲಯದಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಉಲ್ಲೇಖಿಸಿದರು:
6. ಇಂಧನ ಭದ್ರತೆಯ ಬಲವರ್ಧನೆ
ವಿಶೇಷವಾಗಿ ಚಿಪ್ಸ್, ಎಐ (AI) ಮತ್ತು ಡೇಟಾ ಸೆಂಟರ್ಗಳಂತಹ ತಂತ್ರಜ್ಞಾನಗಳಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುವುದರಿಂದ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇಂಧನ ಭದ್ರತೆಯು ಅತ್ಯಗತ್ಯ ಷರತ್ತು ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು.
ಪರಮಾಣು ಇಂಧನದ ಪಾತ್ರದ ಪ್ರಾಮುಖ್ಯತೆ ಬಗ್ಗೆ ಹೇಳುತ್ತಾ, ಪ್ರಧಾನಮಂತ್ರಿಯವರು ಇವುಗಳ ಕುರಿತು ಒತ್ತಿ ಹೇಳಿದರು:
7. ತೈಲ ಮತ್ತು ಅನಿಲ ಪರಿಶೋಧನೆಯ ವಿಸ್ತರಣೆ
ಕಡಲ ತೀರದ ಪರಿಶೋಧನೆ ಬಗೆಗಿನ ಭಾರತದ ವಿಧಾನದಲ್ಲಿನ ಬದಲಾವಣೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
8. ಇಂಧನ ವೈವಿಧ್ಯೀಕರಣ
ವಿವಿಧ ಇಂಧನ ಮೂಲಗಳಲ್ಲಿನ ತ್ವರಿತ ವಿಸ್ತರಣೆ ಕುರಿತು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ನಗರ ಅನಿಲ ವಿತರಣೆ
ಪೈಪ್ಲೈನ್ ಮೂಲಕ ಅಡುಗೆ ಅನಿಲ
ಸೌರ ಇಂಧನ
ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ
9. ರೈಲ್ವೆ: ವಿದ್ಯುದ್ದೀಕರಣ ಮತ್ತು ಭವಿಷ್ಯದ ಇಂಧನಗಳು
ಭಾರತೀಯ ರೈಲ್ವೆಯ ಪರಿವರ್ತನೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
10. ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಸ್ಥಿತಿಸ್ಥಾಪಕತ್ವ
ಕಳೆದ 10-12 ವರ್ಷಗಳಲ್ಲಿ ನಿರ್ಮಿಸಲಾದ ಸಾಮರ್ಥ್ಯಗಳನ್ನು ಈ ಕೆಳಗಿನ ಸಂದರ್ಭಗಳಲ್ಲಿ ಪರೀಕ್ಷಿಸಲಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು:
11. ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ
ಹೆಚ್ಚಿನ ಜಾಗತಿಕ ರಸಗೊಬ್ಬರ ಬೆಲೆಗಳಿಂದ ರೈತರನ್ನು ರಕ್ಷಿಸಲು ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದ, ಪ್ರಧಾನಮಂತ್ರಿಯವರು ಹೀಗೆ ತಿಳಿಸಿದರು:
12. ವ್ಯಾಪಾರ ಮತ್ತು ರಫ್ತು ಅವಕಾಶಗಳು
ಭಾರತೀಯ ಉತ್ಪಾದಕರು ಮತ್ತು ರಫ್ತುದಾರರಿಗೆ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳನ್ನು ಪ್ರಧಾನಮಂತ್ರಿಯವರು ಎತ್ತಿಹಿಡಿದರು:
13. ವಿಕಸಿತ ಭಾರತದ ಕೇಂದ್ರಬಿಂದುವಾಗಿ ಯುವಜನತೆ
ವಿಕಸಿತ ಭಾರತ ನಿರ್ಮಾಣದಲ್ಲಿ ಭಾರತದ ಯುವಜನತೆಯ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು ಮತ್ತು ಅವರಿಗಾಗಿ ತೆರೆಯಲಾದ ಹೊಸ ಮಾರ್ಗಗಳನ್ನು ಬಗ್ಗೆ ಉಲ್ಲೇಖಿಸಿದರು:
14. ಶಿಕ್ಷಣ ಮತ್ತು ನಾವೀನ್ಯತೆ
ಶೈಕ್ಷಣಿಕ ಮತ್ತು ನಾವೀನ್ಯತೆಯ ಅವಕಾಶಗಳ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು:
15. ಸ್ಟಾರ್ಟ್ಅಪ್ಗಳು, ಬಾಹ್ಯಾಕಾಶ ಮತ್ತು ಎಐ (AI)
ಭಾರತದ ಬೆಳೆಯುತ್ತಿರುವ ಸ್ಟಾರ್ಟ್ಅಪ್ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದರು:
16. ಹೊಸ ವಲಯಗಳು ಮತ್ತು ಹೊಸ ಅವಕಾಶಗಳು
ಜೈವಿಕ ಆರ್ಥಿಕತೆ
ಎಲೆಕ್ಟ್ರಿಕ್ ವಾಹನಗಳು
ವಿಮಾನಯಾನ
17. ಸ್ವಾಮಿತ್ವ (SVAMITVA) ಮೂಲಕ ಗ್ರಾಮೀಣ ಸಬಲೀಕರಣ
ಸ್ವಾಮಿತ್ವ ಉಪಕ್ರಮದ ಪ್ರಭಾವವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
18. ರಕ್ಷಣಾ ಉತ್ಪನ್ನಗಳ ರಫ್ತಿನಲ್ಲಿ ಬೆಳವಣಿಗೆ
ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಅಭಿವೃದ್ಧಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
19. ಮಹಿಳಾ ನೇತೃತ್ವದ ಅಭಿವೃದ್ಧಿ: ಲಖ್ಪತಿ ದಿದಿ
ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಒತ್ತಿ ಹೇಳುತ್ತಾ:
20. ಸಾಮಾಜಿಕ ಭದ್ರತೆಯ ವಿಸ್ತರಣೆ
ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
21. ಆಯುಷ್ಮಾನ್ ಭಾರತ
ಆಯುಷ್ಮಾನ್ ಭಾರತ ಮೂಲಕ ಕುಟುಂಬಗಳಿಗೆ ಸಿಕ್ಕಿರುವ ಹಣಕಾಸಿನ ಪರಿಹಾರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು:
*****