ಪಿಎಂಇಂಡಿಯಾ
ಉಪರಾಷ್ಟ್ರಪತಿ ಶ್ರೀ ಸಿ ಪಿ ರಾಧಾಕೃಷ್ಣನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ.
ಈ ಲೇಖನವು ದೇಶಾದ್ಯಂತ ಜನರಿಗೆ, ವಿಶೇಷವಾಗಿ ನಾರಿ ಶಕ್ತಿ, ಯುವಕರು ಮತ್ತು ರೈತರಿಗೆ ಲಾಭವಾಗಿರುವ ಸರ್ಕಾರದ ವಿವಿಧ ಉಪಕ್ರಮಗಳನ್ನು ಪ್ರತಿಬಿಂಬಿಸುತ್ತದೆ. ದೇಶದ ಅಮೃತ ಕಾಲದಲ್ಲಿ ಭಾರತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಸ್ವಾಮಿ ವಿವೇಕಾನಂದ, ತಿರುವಳ್ಳುವರ್ ಮತ್ತು ಸುಬ್ರಹ್ಮಣ್ಯ ಭಾರತಿ ಅವರಿಂದ ಪ್ರೇರಣೆ ಪಡೆದು, 2047ರೊಳಗೆ ವಿಕಸಿತ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಈ ಲೇಖನ ಕರೆ ನೀಡುತ್ತದೆ.
ಪ್ರಧಾನಮಂತ್ರಿ ಕಾರ್ಯಾಲಯವು X ನಲ್ಲಿ ಹೀಗೆ ಪೋಸ್ಟ್ ಮಾಡಿದೆ;
“ಅಮೃತ ಕಾಲದಲ್ಲಿ ಭಾರತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಗೌರವಾನ್ವಿತ @VPIndia ಶ್ರೀ @CPR_VP ಅವರು ದೇಶಾದ್ಯಂತ ಜನರಿಗೆ ವಿಶೇಷವಾಗಿ ನಾರಿ ಶಕ್ತಿ, ಯುವಕರು ಮತ್ತು ರೈತರಿಗೆ ಲಾಭವಾಗಿರುವ ಸರ್ಕಾರದ ಉಪಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಸ್ವಾಮಿ ವಿವೇಕಾನಂದರು, ತಿರುವಳ್ಳುವರ್ ಮತ್ತು ಸುಬ್ರಮಣ್ಯ ಭಾರತಿ ಅವರಿಂದ ಪ್ರೇರಣೆ ಪಡೆದು, 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಅವರು ಕರೆ ನೀಡಿದ್ದಾರೆ.”
*****
As Bharat marches ahead during Amrit Kaal, Hon'ble @VPIndia Thiru @CPR_VP dwells on the government's initiatives that have benefited people across the country, particularly Nari Shakti, youth and farmers.
— PMO India (@PMOIndia) May 26, 2026
Drawing inspiration from Swami Vivekananda, Thiruvalluvar and Subramania… https://t.co/vwv3XpB8aq