ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ (X) ವೇದಿಕೆಯ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“यस्य कृत्यं न जानन्ति मन्त्रं वा मन्त्रितं परे।
कृतमेवास्य जानन्ति स वै पण्डित उच्यते॥”
ಯಾರ ಯೋಜನೆಗಳು ಮತ್ತು ಕಾರ್ಯಗಳು ಪೂರ್ಣಗೊಳ್ಳುವವರೆಗೂ ಇತರರಿಗೆ ತಿಳಿಯುವುದಿಲ್ಲವೋ, ಅವರೇ ನಿಜವಾದ ಜ್ಞಾನಿ. ಅಂತಹ ಶಿಸ್ತುಬದ್ಧ, ವಿವೇಚನಾಶೀಲ ಮತ್ತು ಚಿಂತನಶೀಲ ವ್ಯಕ್ತಿಯನ್ನು ನಿಜವಾದ ಪಂಡಿತನೆಂದು ಪರಿಗಣಿಸಿರುವುದು ಸರಿಯಷ್ಟೇ.
*****
यस्य कृत्यं न जानन्ति मन्त्रं वा मन्त्रितं परे।
— Narendra Modi (@narendramodi) September 1, 2026
कृतमेवास्य जानन्ति स वै पण्डित उच्यते॥ pic.twitter.com/rpM8ZG5DKG