ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಣಪತಿ ದರ್ಶನಕ್ಕಾಗಿ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಪ್ರಧಾನಮಂತ್ರಿ ಅವರು ಎಲ್ಲರಿಗೂ ಭಗವಾನ್ ಶ್ರೀ ಗಣೇಶನ ಆಶೀರ್ವಾದ ಲಭಿಸಲೆಂದು ಪ್ರಾರ್ಥಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಜೀ ಅವರ ನಿವಾಸದಲ್ಲಿ ಗಣಪತಿ ದರ್ಶನಕ್ಕೆ ತೆರಳಿದ್ದೆ.
ಭಗವಾನ್ ಶ್ರೀ ಗಣೇಶನು ಎಲ್ಲರನ್ನೂ ಆಶೀರ್ವದಿಸಲಿ!”
@PiyushGoyal”
*****
Went for Ganpati Darshan at the residence of Union Minister Shri Piyush Goyal Ji.
— Narendra Modi (@narendramodi) September 14, 2026
May Bhagwan Shri Ganesh bless everyone!@PiyushGoyal pic.twitter.com/xid9mDOOiF
केंद्रीय मंत्री श्री पीयूष गोयल जी यांच्या निवासस्थानी गणपती बाप्पांचे दर्शन घेतले.
— Narendra Modi (@narendramodi) September 14, 2026
श्री गणेशाची कृपादृष्टी सर्वांवर सदैव राहो!@PiyushGoyal pic.twitter.com/99zotc5m9I