Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಮರಸ್ಯ ಮತ್ತು ಪರಸ್ಪರ ತಿಳಿವಳಿಕೆಗೆ ಒತ್ತು ನೀಡುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮರಸ್ಯ, ಪರಸ್ಪರ ತಿಳಿವಳಿಕೆ ಮತ್ತು ವಾತ್ಸಲ್ಯದ ಶಾಶ್ವತ ಮೌಲ್ಯವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ:

“सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥”

ಇದು ಜನರನ್ನು ದ್ವೇಷರಹಿತವಾದ ಒಗ್ಗಟ್ಟಿನ ಮನಸ್ಸು ಮತ್ತು ಭಾವನೆಯನ್ನು ಬೆಳೆಸಿಕೊಳ್ಳುವಂತೆ ಹಾಗೂ ಹಸುವೊಂದು ತನ್ನ ನವಜಾತ ಕರುವಿನ ಪಾಲನೆ-ಪೋಷಣೆ ಮಾಡುವಷ್ಟೇ ವಾತ್ಸಲ್ಯ ಮತ್ತು ಮೃದುತ್ವದಿಂದ ಪರಸ್ಪರರನ್ನು ಆರೈಕೆ ಮಾಡಿ ಪ್ರೀತಿಸುವಂತೆ ಕರೆ ನೀಡುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ‘ಎಕ್ಸ್’ (X) ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥

 

*****