ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
“ಎಲ್ಲ ದೇಶವಾಸಿಗಳಿಗೆ ಗಣೇಶ ಚತುರ್ಥಿಯ ಪವಿತ್ರ ಪಾವನ ಸಂದರ್ಭದಲ್ಲಿ ಶುಭ ಕಾಮನೆಗಳು, ಗಣಪತಿ ಬಪ್ಪ ಮೋರಯಾ” ಪ್ರತಿಯೊಬ್ಬರಿಗೂ ಗಣೇಶ ಚತುರ್ಥಿಯ ಶುಭಾಶಯಗಳು, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
*******
सभी देशवासियों को पावन पर्व गणेश चतुर्थी की ढेर सारी शुभकामनाएं। गणपति बाप्पा मोरया!
— Narendra Modi (@narendramodi) September 2, 2019
Wishing everyone a blessed Ganesh Chaturthi.