ಪಿಎಂಇಂಡಿಯಾ
ಮಾನವ ಜೀವನದ ನಿಜವಾದ ಸಾರ್ಥಕತೆಯು ಇತರ ಜೀವಿಗಳ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನಿರಂತರವಾಗಿ ಶ್ರಮಿಸುವುದರಲ್ಲಿ ಅಡಗಿದೆ ಎಂದು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ –
“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”
ಈ ಜಗತ್ತಿನಲ್ಲಿ ಮಾನವ ಜೀವನದ ಅಂತಿಮ ಸಾರ್ಥಕತೆಯು ಒಬ್ಬರ ದೈಹಿಕ ಸಾಮರ್ಥ್ಯಗಳು, ಸಂಪತ್ತು, ಬುದ್ಧಿಶಕ್ತಿ ಮತ್ತು ಮಾತಿನ ಮೂಲಕ ಇತರ ಜೀವಿಗಳ ಕಡೆಗೆ ನಿರಂತರವಾಗಿ ದಾನಶೀಲತೆ ಮತ್ತು ಕಲ್ಯಾಣ-ಆಧಾರಿತ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ಮಾಡುವುದರಲ್ಲಿ ಅಡಗಿದೆ ಎಂದು ಸುಭಾಷಿತವು ತಿಳಿಸುತ್ತದೆ.
ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;
“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”
*****
एतावज्जन्मसाफल्यं देहिनामिह देहिषु।
— Narendra Modi (@narendramodi) August 19, 2026
प्राणैरर्थैर्धिया वाचा श्रेय एवाचरेत्सदा॥ pic.twitter.com/GCYLs1s8Pp