ಪಿಎಂಇಂಡಿಯಾ
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016
ಇಲ್ಲಿ ನೆರೆದಿರುವ ಎಲ್ಲಾ ಮಹಾನುಭಾವರುಗಳೇ,
ನಿತೀಶ್ ಜೀ ರವರು ಎಲ್ಲರ ಹೆಸರನ್ನೂ ವಿವರವಾಗಿ ಹೇಳಿರುತ್ತಾರೆ. ಆದ್ದರಿಂದ ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ. ಆದರೆ ಎಲ್ಲರನ್ನೂ ನಾನು ಆದರದಿಂದ ಸ್ವಾಗತಿಸುತ್ತೇನೆ.
ಇದು ಪಾಟ್ನಾ ಹೈ ಕೋರ್ಟಿನ ಶತಮಾನೋತ್ಸವದ ಮುಕ್ತಾಯ ಸಮಾರಂಭ. ಒಂದು ರೀತಿಯಲ್ಲಿ ಇದನ್ನು ಹೊಸ ಶತಮಾನದ ಜವಾಬ್ದಾರಿಗಳ ಆರಂಭವೆನ್ನಲೂ ಬಹುದು.ಕಳೆದ ಶತಮಾನದಲ್ಲಿ ಈ ಹೈ ಕೋರ್ಟು ಎಷ್ಚು ಹಿರಿಮೆಯನ್ನು ಗಳಿಸಿತ್ತು, ಯಾವ ಪರಂಪರೆಯ ಮೂಲಕ ಜನಸಾಮಾನ್ಯರಲ್ಲಿ ಒಂದು ವಿಶ್ವಾಸವನ್ನು ಹುಟ್ಟುಹಾಕಿತ್ತು, ಯಾವ ಕಾರ್ಯವೈಖರಿಯ ಮೂಲಕ ಸಮಾಜದ ಬಯಕೆಯಾಗುತ್ತಾ ಬಂದಿತು, ಅವುಗಳಲ್ಲಿ ಉತ್ತಮವಾದುದನ್ನು ಮುಂದುವರಿಸುತ್ತಾ, ಪಾಟ್ನಾದ ಮುಂದಿನ ಶತಮಾನ, ಈ ಹೈ ಕೋರ್ಟಿನ ಮುಂದಿನ ಶತಮಾನ ಹೇಗಿರಬೇಕು, ಅದಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಇಲ್ಲಿ ನೆರೆದಿರುವ ಎಲ್ಲರದ್ದೂ ಆಗಿರುತ್ತದೆ.
ನಾವೇನಾದರೂ ಮುಂದಿನ ಶತಮಾನದ ಜನಾಂಗಕ್ಕೆ ಇಂತಹ ಭದ್ರ ಬುನಾದಿ ಹಾಕಿದ್ದೇ ಆದರೆ, ಅಷ್ಟೇ ಪ್ರಮಾಣದಲ್ಲಿ ದೇಶದ ಸಾಮಾನ್ಯ ಮಾನವತೆಯ ವ್ಯವಸ್ಥೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ ಇನ್ನೂ ಆಳವಾಗುತ್ತಾ ಹೋಗುತ್ತದೆ. ಹೀಗಾಗಿ ಯವಾಗ್ಯಾವಾಗ ನಾವು ಇಂತಹ ಸಮಾರಂಭಗಳನ್ನು ಏರ್ಪಡಿಸುತ್ತೇವೆಯೋ ಅವುಗಳ ಜೊತೆಜೊತೆಗೇ ಹೊಸ ಸಂಕಲ್ಪಗಳಿಗೂ ಅವಕಾಶ ದೊರೆಯುತ್ತದೆ.ನಾನು ಈ ಶತಮಾನೋತ್ಸವ ಸಮಾರಂಭ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಬಾರ್ ಆಗಿರಲಿ ಅಧವಾ ಬೆಂಚ್ ಆಗಿರಲಿ ಬೆಂಚ್ಮಾರ್ಕ್ ಗಾಗಿ ಹೇಗೆ ಕೆಲಸಮಾಡಬೇಕೆನ್ನುವ ಬಗೆಗೆ ಚಿಂತಿಸೋಣ. ಯಾವ ವ್ಯವಸ್ಥೆಯ ಬಳಿ 100 ವರ್ಷದ ಅನುಭವದ ಕೊಡುಗೆ ಇದೆಯೋ ಅದು ದೇಶಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಈ ಪಾಟ್ನಾ ಮತ್ತು ಅನೇಕ ಮಹಾಪುರುಷರಿಗೆ ಜನ್ಮನೀಡಿದ ಈ ಬಾರ್ , ನಿಮ್ಮ ನಡುವಿನಿಂದಲೇ ಅನೇಕ ಗೌರವಾನ್ವಿತ ಮಹನೀಯರು ಹೊರಹೊಮ್ಮಿದ್ದಾರೆ. ಮುಂದೆ ಬರಲಿರುವ ಸಮಯದಲ್ಲಿ ಈ ಪರಂಪರೆಯನ್ನು ನೀವುಗಳು ಕಾಪಾಡಿಕೊಂಡು ಬರಬೇಕು, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೆಲವುಬಾರಿ ನನಗನ್ನಿಸುತ್ತೆ 50 ವರ್ಷ 100 ವರ್ಷ ಆಗಿರುವ ಸ್ಥಳಗಳು ಜನರ ಗಮನ ಸೆಳೆದು ಅದನ್ನು ಆಚರಿಸುವ ಪದ್ದತಿ ನಮ್ಮ ದೇಶದಲ್ಲಿ ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಂದು ಹಳ್ಳಿಯ ಶಾಲೆಗೆ ಹೋಗಿದ್ದೆ. ಅಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಹಳ್ಳಿಯ ಶಿಕ್ಷಿತರು ಸುಮಾರು ಶೇಕಡಾ 30-32 ರಷ್ಟಿರಬಹುದು. ಯಾವುದು ಸರಿ, ನೋಡೋಣ ನಡಿ ಎಂದಿತು ನನ್ನ ಮನಸ್ಸು.ಯಾವ ಶಾಲೆಗೆ ನಾನು ಭೇಟಿ
ನೀಡಿದ್ದೆನೋ ಆ ಶಾಲೆ ಸುಮಾರು 120 ವರ್ಷ ಹಳೆಯದಾಗಿತ್ತು ಎಂದು ತಿಳಿದು ನಾನು ದಿಗ್ಭ್ರಮೆಗೊಂಡೆ. ಯಾವ ಹಳ್ಳಿಯಲ್ಲಿ 120 ವರ್ಷಗಳ ಹಿಂದೆಯೇ ಶಾಲೆಯಿತ್ತೋ ಆ ಹಳ್ಳಿಯ ಹಳ್ಳಿಯ ಶಿಕ್ಷಿತರ ಪ್ರಮಾಣ ಸುಮಾರು ಶೇಕಡಾ 30-32 ರ ಅಕ್ಕ-ಪಕ್ಕದಲ್ಲಿ ನಿಂತುಬಿಟ್ಟಿದೆ. ಆಗ ನಮ್ಮ ಮನಸ್ಸಿನಲ್ಲಿ ಒಂದು ಹಠ ಹುಟ್ಟಿತು, ವ್ಯವಸ್ಥೆಗಳಲ್ಲಿ ಒಂದುವೇಳೆ ಸಂಕಲ್ಪವಿಲ್ಲದಿದ್ದರೆ, ವ್ಯವಸ್ಥೆಗಳು ಕ್ರಿಯಾತ್ಮಕವಾಗಿಲ್ಲದಿದ್ದರೆ, ವ್ಯವಸ್ಥೆಗಳು ಪ್ರಗತಿಪರವಾಗಿಲ್ಲದಿದ್ದರೆ ನಾವು ಸಮಯದೊಡನೆ ಹೆಜ್ಜೆ ಹಾಕಲಾರೆವು . ಕಾಲ ನಮ್ಮಿಂದ ಏನನ್ನು ಬಯಸುವುದೋ ಅದನ್ನು ನಾವು ಪೂರ್ಣಗೊಳಿಸಲಾರೆವು. ಆದ್ದರಿಂದ ನಾವು ನಮ್ಮ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡುವುದು ಹೇಗೆಂಬ ಸವಾಲನ್ನು ಎದುರಿಸ ಬೇಕಾಗುತ್ತದೆ. ಕೆಲವುಬಾರಿ ವ್ಯವಸ್ಥೆಗಳನ್ನು ರೂಪಿಸುವುದು ಕಷ್ಟದಕೆಲಸವಲ್ಲ. ಆದರೆ ವ್ಯವಸ್ಥೆಗಳನ್ನು ಸಂಕಲ್ಪಬದ್ದ ಮಾಡಲು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ, ಬಹಳ ವರ್ಷಗಳವರೆಗೆ ಪರಿಶ್ರಮ ಪಡಬೇಕಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು 100 ವರ್ಷದ ಅನುಭವದಿಂದ ಏನಾದರೂ ಮಾಡೋಣ.
ಮುಂಬರುವ ದಿನಗಳಿಗಾಗಿ ಒಂದು ಸಲಹೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಇಲ್ಲಿ ಕುಳಿತಿದ್ದಾಗ ಒಂದು ವಿಷಯ ಹೊಳೆಯಿತು. ನಾವು ನಮ್ಮ ಕೋರ್ಟ್ ಗಳಲ್ಲಿ ಪ್ರತಿ ವರ್ಷ ಒಂದೊಂದು ಬುಲೆಟಿನ್ ತರಬಲ್ಲವೇ, ಅದರಲ್ಲಿ ನಮ್ಮ ಕೋರ್ಟಿನಲ್ಲಿ ಎಲ್ಲಕ್ಕಿಂತ ಹಳೆಯ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಎಷ್ಟು ವರ್ಷ ಹಳೆಯದು ಎಂಬ ವಿವರ ನೀಡಬಹುದಲ್ಲವೇ ಎಂದು. ಒಂದುಕಡೆ 40 ವರ್ಷ ಹಳೆಯದಿದ್ದರೆ ಮತ್ತೊಂದೆಡೆ 50 ವರ್ಷ ಹಳೆಯದಿರಬಹುದು. ಇದರಿಂದ ಒಂದು ತಿಳುವಳಿಕೆ ಮೂಡುತ್ತದೆ.ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತವೆ. ಇದರಿಂದ ವಿವೇಚನೆ ಮಾಡುವ ಶಕ್ತಿ ಮೂಡುತ್ತದೆ.ಈ ಬಗ್ಗೆ ಬಾರ್ ನಲ್ಲಿ ಚರ್ಚೆಗಳಾಗುತ್ತವೆ, ನಾವು ಇಷ್ಚು ವರ್ಷಗಳಿಂದ ಇಲ್ಲಿ ಕುಳಿತಿದ್ದೇವೆ,50 ವರ್ಷದಿಂದ ಮೊಕದ್ದಮೆ ನಡೆಯುತ್ತಿದೆ, ಇದಕ್ಕೆ ನಾವೇನಾದರೂ ಮಾಡಬೇಕು ಎಂದು ನಿಮಗನ್ನಿಸುತ್ತದೆ. ಇದೇನೂ ಕಷ್ಟದ ಕೆಲಸವಲ್ಲ .ತಪ್ಪು ಕೆಲಸವೂ ಅಲ್ಲ. ಒಂದುವೇಳೆ 50 ವರ್ಷ ಹಳೆಯ ಕೇಸ್ ಹೊರಬಂತೆಂದುಕೊಳ್ಳಿ ಅದು ಇಂದು ಇಲ್ಲಿ ಕುಳಿತಿರುವವರ ಜವಾಬ್ದಾರಿಯಲ್ಲ, ಆಗಿನವರೆಲ್ಲ ನಿವೃತ್ತರಾಗಿ ಹೋಗಿರುತ್ತಾರೆ. ಆ ಕಾರಣದಿಂದ ಇತ್ಯರ್ಥವಾಗದ(ಪೆಂಡಿಂಗ್) ಕೇಸ್ ಗಳಿಂದ ಹೊರಬರುವ ಒಂದು ಮಾನಸಿಕ ವಾತಾವರಣ ಉಂಟಾಗುತ್ತದೆ.
ಇದರಿಂದ ದೊರೆಯುವ ಎರಡನೇ ಸೌಲಭ್ಯ ವೆಂದರೆ ಇಂದಿನ ಪೀಳಿಗೆಯ ಬಾರ್ ಮೆಂಬರ್ ಗೆ ದೊರೆತ ಈ ಅವಕಾಶ ಹಳೆಯವರಿಗೆ ದೊರೆಯದು. ಅದೇನೆಂದರೆ ತಾಂತ್ರಿಕ ಜ್ಞಾನ. ಮೊದಲು ನೀವೊಂದು ಕೇಸ್ ನಲ್ಲಿ ವಾದಮಾಡಬೇಕಾಗಿದ್ದರೆ ಬಹಳ ಕಾಲ ಸಂಶೋಧನೆ ಮಾಡಬೇಕಿತ್ತು. ಸಾಕಷ್ಚು ದೀರ್ಘಕಾಲ ಸಂಶೋಧನೆಯಲ್ಲಿ ಕಳೆದುಹೋಗುತ್ತಿತ್ತು. ಸಂಪೂರ್ಣ ಗುಂಪೇ ಇದರಲ್ಲಿ ತೊಡಗುತ್ತಿತ್ತು. ಈಗ ಗೂಗಲ್ ಎಂಬ ನಿಮ್ಮ ಬಾರ್ ಮೆಂಬರ್ ನಿಮಗೆ ಬೇಕಾಗಿದ್ದನ್ನು ಹುಡುಕಿ ತೆಗೆದು ಕೊಡುತ್ತೆ. ಸುಲಭವಾಗಿ ಸರಿಯಾದ ನಿರ್ಣಯವನ್ನು ನಮೂದಿಸಿ ನಿಮ್ಮ ವಾದವನ್ನು ಮಂಡಿಸಬಹುದು. ಇದಕ್ಕಾಗಿ ನಮ್ಮಬಾರ್ ನಮ್ಮ ಬೆಂಚ್ ನಮ್ಮ ಕೋರ್ಟ್ ಇವುಗಳನ್ನೆಲ್ಲಾ ನಾವು ಟೆಕ್ನೋ ಸಾವಿ ಯಾಗಿ ಮಾಡಬಲ್ಲೆವು. ಎಷ್ಟು ಬೇಗ ನಾವು ಡಿಜಿಟಲ್ ಸಿಸ್ಟಮ್ ನ್ನು ನಮ್ಮ ವ್ಯವಸ್ಥೆಯಲ್ಲಿ ಇಂಜೆಕ್ಟ್ ಮಾಡಬಲ್ಲೆವೋ ಹಾಗೂ ಅದರ ಕಾರಣದಿಂದ ಕ್ವಾಲಿಟಿ ಆಫ್ ಆರ್ಗ್ಯುಮೆಂಟ್ , ಕ್ವಾಲಿಟಿ ಆಫ್ ಜ್ಯೂಡ್ಜ್ ಮೆಂಟ್ಸ್ ಸ್ಪೇಸ್ ಆಫ್ ಜ್ಯೂಡ್ಜ್ ಮೆಂಟ್ಸ್ ಇವೆಲ್ಲದರಿಂದ ವಿಶೇಷವಾದ ಬದಲಾವಣೆ ಉಂಡಾಗುತ್ತದೆ. ಈ ದಿಕ್ಕಿನಲ್ಲಿ ನಾವು ಗಮನಹರಿಸಬೇಕು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ನೋಡಿದಾಗ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವವಹಿಸಿದವರಲ್ಲಿ ವಕೀಲರು ಮತ್ತು ಬ್ಯಾರಿಸ್ಟರುಗಳೇ ಮುಂಚೂಣಿಯಲ್ಲಿದ್ದರೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಬಾರ್ ನ ಸದಸ್ಯರು ಗಳೇ ಅಂದು ದೇಶದ ಸ್ವಾತಂತ್ರ್ಯದ ಯುದ್ಧ ಮಾಡಿದ್ದರು. ಇಂಗ್ಲೀಷ್ ಆಡಳಿತದ ಮುಂದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ಹೇಗೆ ಹೋರಾಡಬಹುದೆನ್ನುವುದನ್ನು ಯಾರಾದರೂ ತೋರಿಸಿಕೊಟ್ಟಿದ್ದಾರೆನ್ನುವುದಾದಲ್ಲಿ ಅದು ನಮ್ಮ ಬಾರ್ ನ ಪರಂಪರೆ, ವಕೀಲರ ಪರಂಪರೆ. ಈ ರೀತಿ ಈ ವೃತ್ತಿಯ ಬಹಳ ಹೆಚ್ಚಿನ ಸಂಖ್ಯೆಯ ಮಂದಿಯ ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿದೆ. ಇದರ ನಂತರ ಭಾರತಕ್ಕೆ ಯಾವಾಗ್ಯಾವಾಗ ಸಂಕಟಗಳು ಎದುರಾದವೋ , ಮೂಲಭೂತ ವಿಷಯಗಳಲ್ಲಿ ಸಂಕಟಗಳು ಎದುರಾದವೋ ಆಗೆಲ್ಲಾ ಬಾರ್ ತನ್ನ ಧ್ವನಿ ಎತ್ತಿತು. ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಇವಕ್ಕೆ ಒತ್ತು ನೀಡಿ ಬಲ ಕೊಟ್ಟವು. ಆದ್ದರಿಂದಲೇ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ವಿವಿಧತೆಗಳು ಅನೇಕ. ಸಮಾಜವನ್ನು ಕಟ್ಟಿಡಬೇಕು, ದೇಶವನ್ನು ಜೋಡಿಸಿಡಬೇಕು ಎಂಬುದೊಂದು ಸಕ್ರಿಯ ಪ್ರಯತ್ನ ನಡೆಯುತ್ತಲೇ ಇರಬೇಕು. ಏಕೆಂದರೆ ಸಮಾಜದಲ್ಲಿ ದೂರವನ್ನುಂಟು ಮಾಡಬಾರದು, ಸಮಾಜವನ್ನು ಜೋಡಿಸಲು ಪಯೋಗವಾಗುವಂತಹ ಕೆಲಸ ಮಾಡಬೇಕು ಎಂಬ ಚಳವಳಿಯನ್ನು ದೇಶ ಈ ಸಮಯದಲ್ಲಿ ನಮ್ಮಿಂದ ಬಯಸುತ್ತಿದೆ. ಇದನ್ನು ನಾವು ಬಾರ್ ಮುಖಾಂತರ ಮಾಡಿದಲ್ಲಿ ಬಹಳ ಅದ್ಭುತ ಬದಲಾವಣೆಯನ್ನು ತರಬಲ್ಲೆವು.
ಕೆಲವು ಬಾರಿ ಸಹಜ ಪ್ರಜಾಪ್ರಭುತ್ವ ಮೌಲ್ಯದಲ್ಲಿ ಯಾವ ಪ್ರಕಾರದ ಬದಲಾವಣೆಗಳುಂಟಾಗುತ್ತವೆ. ಒಂದು ಘಟನೆ ನನ್ನನ್ನು ಮಂತ್ರ ಮುಗ್ದನನ್ನಾಗಿ ಮಾಡಿತು ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕೆಲ ದಿನಗಳ ಹಿಂದೆ ನಾನು ಯೂ ಕೆ ಪ್ರವಾಸದಲ್ಲಿದ್ದೆ. ಅಲ್ಲಿಯ ಪ್ರಧಾನಮಂತ್ರಿಗಳು ನನಗೆ ಒಂದು ಸನ್ನದನ್ನು ಉಡುಗೊರೆಯಾಗಿತ್ತರು. ಅದು ಬಾರ್ ಸನ್ನದು . ಅದರ ಚರಿತ್ರೆಯೆಂದರೆ ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ಪ್ರಕಾರದ ವಿಚಾರಧಾರೆಗಳಿದ್ದವು ಅದರಲ್ಲಿ ಒಂದು ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು, ಮತ್ತೊಂದು ಅಹಿಂಸಾಕ್ರಾಂತಿಯಲ್ಲಿ ವಿಶ್ವಾಸವಿಟ್ಟಿತ್ತು. ಸಶಸ್ತ್ರ ಕ್ರಾಂತಿಯ ಬಣದ ಗುರು ಶ್ಯಾಮ್ ಜೀ ಕೃಷ್ಣವರ್ಮಾರವರು. 1930 ರಲ್ಲಿ ಮೃತರಾದರು. ಲಂಡನ್ನಿನಲ್ಲಿ ಇಂಗ್ಲೀಷರ ಮುಂದೆಯೇ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಮದನ್ ಲಾಲ್ ಢೀಂಗ್ರಾ ಸಮೇತ ಅನೇಕರಿಗೆ ಇವರು ಪ್ರೇರಣೆ ನೀಡುತ್ತಿದ್ದರು.ಈ ಕಾರಣಕ್ಕೆ ಅಲ್ಲಿನ ಬಾರ್ ಅವರ ಸನ್ನದನ್ನು ಹಿಂದೆ ತೆಗೆದುಕೊಂಡಿತ್ತು.
ನಾನು ಈ ಬಾರ್ ಗೆ ಹೋದಾಗ ಬಾರ್ ಈ ಬಗ್ಗೆ ಅಧಿಕೃತವಾಗಿ ಪುನರ್ವಿಚಾರ ಮಾಡಿತು, ಇಷ್ಟೊಂದು ವರ್ಷಗಳಾದಮೇಲೆ, ಪ್ರಾಯಶ : 1920 ರ ನಂತರ, ಸುಮಾರು 100 ವರ್ಷಗಳಾದಮೇಲೆ ಅವರು ಆ ಸನ್ನದನ್ನು ಗೌರವಪೂರ್ವಕವಾಗಿ ಹಿಂತಿರುಗಿಸಿದರು. ಅಂದರೆ ಭಾರತದ ಸ್ವಾತಂತ್ರ್ಯದ ನಡವಳಿಕೆಗಾಗಿ ಇಂಗ್ಲೀಷರು ಯಾರ ಸನ್ನದನ್ನು ಹಿಂದೆ ತೆಗೆದುಕೊಂಡಿದ್ದರೋ , ವಾಪಸ್ ತೆಗೆದುಕೊಂಡ ಸನ್ನದನ್ನು 100 ವರ್ಷಗಳಾದಮೇಲೆ ಹಿಂತಿರುಗಿಸಿದರು. ಈ ಘಟನೆಯನ್ನು ನಾನು ಯಾಕೆ ಇಲ್ಲಿ ಉಲ್ಲೇಖಿಸಿದೆನೆಂದರೆ 100 ವರ್ಷಗಳ ನಂತರ ಆ ವ್ಯಕ್ತಿಯ ಯಾವುದೇ ಸಂಬಂಧಿಕರೂ ಅಲ್ಲಿಲ್ಲದಿರುವಾಗ ಆ ಸನ್ನದನ್ನು ಹಿಂತಿರುಗಿಸಿದರು, ಏಕೆಂದರೆ ನ್ಯಾಯವ್ಯವಸ್ಥೆಯೊಡನೆ ಇರುವವರ ಮನ ಸ್ಥಿತಿ ಬದಲಾಗಬೇಕು ಎನ್ನುವ ಭಾವನೆ ಮೂಡಿತ್ತು. ಅವರು ಕಾರ್ಯತತ್ಪರರಾಗಿ ಈ ಬದಲಾವಣೆ ಮಾಡಿದರು. ಭಾರತದ ಪ್ರಧಾನಮಂತ್ರಿ ಅಲ್ಲಿಗೆ ಹೋಗುತ್ತಾನೆ ಆಗ ಒಂದು ಮಹತ್ವಪೂರ್ಣ ಘಟನೆಯ ರೂಪದಲ್ಲಿ ಇದನ್ನು ಹಿಂತಿರುಗಿಸಲಾಗುತ್ತದೆ. ಇದೇ ಮೌಲ್ಯಗಳೊಡನೆಯ ನಮ್ಮ ಸಮರ್ಪಣಾಭಾವದ ಸಂಪೂರ್ಣ ವೈಶ್ವಿಕ ಆಲೋಚನೆ, ನಾವು ಈ ವಿಚಾರಗಳೊಡನೆ ಹೇಗೆ ಮುಂದುವರಿಯೋಣ
ನಾನು ಈ ಶತಮಾನದ ಸಮಾಪ್ತಿಯ ಜೋತೆಗೇ ನವ ಶತಮಾನದ ಉದಯದ ಸಮಯದಲ್ಲಿ ತಮಗೆಲ್ಲ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ದೇಶಕ್ಕೆ ಬಹಳಷ್ಟು ಕೊಡುಗೆಗಳು ನಿಮ್ಮಗಳಿಂದ ದೊರೆಯಲಿದೆ ಎಂಬ ಅಪೇಕ್ಷೆಯೊಡನೆ ತಮಗೆಲ್ಲರಿಗೂ ಧನ್ಯವಾದಗಳು.
***
In the last 100 years this HC scaled new heights. I hope the best aspects are carried forward in the years to come: PM @narendramodi
— PMO India (@PMOIndia) March 12, 2016
This is also a time for new resolves and to think of new benchmarks: PM @narendramodi at Patna HC https://t.co/Iy8hu3Nre5
— PMO India (@PMOIndia) March 12, 2016
In the present we have something that we didn't earlier: the power of technology. Let's make the bar, bench & court tech savvy: PM
— PMO India (@PMOIndia) March 12, 2016
Quality of argument and judgment will improve with technology being used actively: PM @narendramodi https://t.co/Iy8hu3Nre5
— PMO India (@PMOIndia) March 12, 2016