Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬುದ್ಧ ಪೌರ್ಣಿಮೆಯ ಸಂದರ್ಭದಲ್ಲಿ ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಪವಿತ್ರ ಬುದ್ಧ ಪೌರ್ಣಿಮೆಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ:

“ಎಲ್ಲರಿಗೂ ಬುದ್ಧ ಪೌರ್ಣಿಮೆಯ ಶುಭಾಶಯಗಳು. ಇಂದು ನಾವು ಗೌತಮ ಬುದ್ಧನ ಅನುಕರಣೀಯ ಆದರ್ಶವನ್ನು ಸ್ಮರಿಸುತ್ತೇವೆ. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ಮಾಡುತ್ತವೆ.

ಗೌತಮ ಬುದ್ಧ ನಮಗೆ ಸಮಾಜದ ಸಾಮರಸ್ಯ, ಸಹಾನುಭೂತಿಯತ್ತ ಕೆಲಸ ಮಾಡಲು ಪ್ರೇರಣೆ ನೀಡುತ್ತಾರೆ” ಎಂದು ತಿಳಿಸಿದ್ದಾರೆ.

***

AKT/NT