ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸತ್ಯದ ಹಿಂದೆ ಸಂಪತ್ತು ಬರುತ್ತದೆ, ನಿಸ್ವಾರ್ಥ ಸೇವೆಯ ಹಿಂದೆ ಕೀರ್ತಿ ಬರುತ್ತದೆ, ನಿರಂತರ ಅಭ್ಯಾಸದ ಹಿಂದೆ ಜ್ಞಾನ ಬರುತ್ತದೆ ಮತ್ತು ಕಾರ್ಯದ ಹಿಂದೆ ವಿವೇಕ ಬರುತ್ತದೆ ಎಂದು ಹೇಳಿದ್ದಾರೆ. ಈ ಮೌಲ್ಯಗಳು ವ್ಯಕ್ತಿಯ ಸ್ವಭಾವ ರೂಪಿಸುವಲ್ಲಿ ಹಾಗೂ ಸಮೂಹದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ-
“सत्यानुसारिणी लक्ष्मीः कीर्तिस्त्यागानुसारिणी।
अभ्याससारिणी विद्या बुद्धिः कर्मानुसारिणी।।”
ಪ್ರಧಾನಮಂತ್ರಿ ತಮ್ಮ ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ;
*****
सत्यानुसारिणी लक्ष्मीः कीर्तिस्त्यागानुसारिणी।
— Narendra Modi (@narendramodi) June 18, 2026
अभ्याससारिणी विद्या बुद्धिः कर्मानुसारिणी।। pic.twitter.com/43pQrC1QMP