ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಬೂಲ್ ಬಳಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಇದರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
“ಕಾಬೂಲ್ ಬಳಿ ನಡೆದ ದಾಳಿಯಿಂದ ನೋವಾಗಿದೆ. ನಾನು ಈ ಬುದ್ಧಿಗೇಡಿ ಹಿಂಸಾಚಾರವನ್ನು ಖಂಡಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದೊಂದಿಗೆ ಹಾಗೂ ಗಾಯಗೊಂಡವರೊಂದಿಗೆ ನನ್ನ ನೋವು ಮತ್ತು ಪ್ರಾರ್ಥನೆ ಇದೆ.”, ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
Anguished by the attack near Kabul. I condemn this mindless violence. My thoughts & prayers with the bereaved families & the injured.
— Narendra Modi (@narendramodi) June 30, 2016