ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದು, ಪಾದರಕ್ಷೆ ಉದ್ಯಮದಲ್ಲಿ ತಾಂತ್ರಿಕ ಜವಳಿಯ ಪಾತ್ರ ಮತ್ತು ಅದನ್ನು ಒಂದುಗೂಡಿಸುವ ಬಗ್ಗೆ ವಿವರಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನವು ಸರಳವಾದರೂ ಶಕ್ತಿಶಾಲಿ ಒಳನೋಟವನ್ನು ನೀಡುತ್ತದೆ ಎಂದು ಹೇಳಿದ್ದಾರೆ—ಪಾದರಕ್ಷೆಗಳಲ್ಲಿ ತಾಂತ್ರಿಕ ಜವಳಿ ಕೇವಲ ಹೊಸ ಪರಿಕಲ್ಪನೆ ಅಲ್ಲ, ಈಗಾಗಲೇ ಉದ್ಯಮದಲ್ಲಿ ಆಳವಾಗಿ ಅಳವಡಿಸಿಕೊಂಡಿವೆ ಎಂದು ಸಾರುತ್ತದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ,
ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಈ ಲೇಖನದಲ್ಲಿ ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಸರಳವಾದರೂ ಶಕ್ತಿಶಾಲಿ ಒಳನೋಟವನ್ನು ನೀಡಿದ್ದಾರೆ. ಪಾದರಕ್ಷೆಗಳಲ್ಲಿ ತಾಂತ್ರಿಕ ಜವಳಿಗಳು ಹೊಸ ಪರಿಕಲ್ಪನೆ ಅಲ್ಲ, ಈಗಾಗಲೇ ಉದ್ಯಮದಲ್ಲಿ ಅಳವಡಿಸಿಕೊಂಡಿವೆ.
ಮುಂದಿನ ಕಾರ್ಯವೆಂದರೆ ಈ ಏಕೀಕರಣವನ್ನು ಗುರುತಿಸಿ, ವ್ಯವಸ್ಥಿತಗೊಳಿಸಿ ವಿಸ್ತರಿಸುವುದು, ಹಾಗಾಗಿ ಪಾದರಕ್ಷೆ ಕ್ಷೇತ್ರವನ್ನು ತಾಂತ್ರಿಕ ಜವಳಿ ಪರಿಸರ ವ್ಯವಸ್ಥೆಯೊಳಗೆ ಹೆಚ್ಚು ಸ್ಪಷ್ಟವಾಗಿ ತರಬಹುದು ಎಂದು ಅವರು ಸಾರಿದ್ದಾರೆ.”
******
In this article, Union Minister Shri @girirajsinghbjp brings out a simple but powerful insight that technical textiles in footwear are not an emerging concept but are already embedded in the industry.
— PMO India (@PMOIndia) April 29, 2026
He emphasises that the task ahead is to recognise, organise and scale this… https://t.co/S4vpnD8INf