ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಪ್ರಕಾಶ್ ಪುರಬ್ ಅಂಗವಾಗಿ ನಮ್ಮ ನಾಗರಿಕತೆಯ ಶ್ರೇಷ್ಠ ಧಾರ್ಮಿಕ ನಾಯಕ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಪ್ರಕಾಶ್ ಪುರಬ್ ಅಂಗವಾಗಿ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.
ಅವರು ನಮ್ಮ ನಾಗರಿಕತೆಯ ಶ್ರೇಷ್ಠ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಅವರ ಜೀವನ ನಿರ್ಭಯ, ತ್ಯಾಗ ಮತ್ತು ಮನುಕುಲದ ಬಗ್ಗೆ ಆಳವಾದ ಕಾಳಜಿ ಹೊಂದಿರುವುದಕ್ಕೆ ಉದಾಹರಣೆಯಾಗಿದೆ. ಅವರು, ಪ್ರತೀಕೂಲ ಪರಿಸ್ಥಿತಿಗಳ ನಡುವೆಯೂ ಸತ್ಯ, ಘನತೆ ಮತ್ತು ವಿಶ್ವಾಸದ ಪರವಾಗಿ ದೃಢ ನಿಲುವು ಹೊಂದಿದ್ದರು. ಸೌಹಾರ್ದ ಮತ್ತು ಅನುಕಂಪದ ಸಮಾಜ ನಿರ್ಮಾಣಕ್ಕೆ ಅವರ ಸಂದೇಶ ನಮಗೆ ದಾರಿದೀಪವಾಗಿದೆ.”
*****
On the sacred occasion of the Parkash Purab of Sri Guru Tegh Bahadur Ji, I offer my respectful homage to a towering spiritual great of our civilisation. His life was a radiant example of fearlessness, sacrifice and deep concern for humanity. He stood firm in defence of truth,…
— Narendra Modi (@narendramodi) April 7, 2026
ਸ਼੍ਰੀ ਗੁਰੂ ਤੇਗ਼ ਬਹਾਦਰ ਜੀ ਦੇ ਪ੍ਰਕਾਸ਼ ਪੁਰਬ ਦੇ ਪਵਿੱਤਰ ਦਿਹਾੜੇ 'ਤੇ, ਮੈਂ ਸਾਡੀ ਸਭਿਅਤਾ ਦੀ ਇੱਕ ਮਹਾਨ ਅਧਿਆਤਮਿਕ ਸ਼ਖ਼ਸੀਅਤ ਨੂੰ ਸਤਿਕਾਰ ਸਹਿਤ ਸ਼ਰਧਾਂਜਲੀ ਭੇਟ ਕਰਦਾ ਹਾਂ। ਉਨ੍ਹਾਂ ਦਾ ਜੀਵਨ ਨਿਡਰਤਾ, ਕੁਰਬਾਨੀ ਅਤੇ ਮਨੁੱਖਤਾ ਪ੍ਰਤੀ ਡੂੰਘੀ ਚਿੰਤਾ ਦੀ ਇੱਕ ਰੋਸ਼ਨ ਮਿਸਾਲ ਹੈ। ਉਹ ਬੇਅੰਤ ਮੁਸੀਬਤਾਂ ਦੇ ਬਾਵਜੂਦ ਸੱਚ, ਮਾਣ-ਸਨਮਾਨ ਅਤੇ…
— Narendra Modi (@narendramodi) April 7, 2026