ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಗುರುದೇವ ರವೀಂದ್ರನಾಥ ಠಾಗೋರ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ಗುರುದೇವ್ ಠಾಗೋರ್ ಅವರನ್ನು ಅವರ ಪ್ರಭಾವಶಾಲಿ ಚಿಂತನೆ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಗಾಗಿ ಸದಾ ಸ್ಮರಿಸಲಾಗುತ್ತದೆ. ಅವರ ಜಯಂತಿಯಂದು ನನ್ನ ನಮನಗಳು.”, ಎಂದು ಪ್ರಧಾನಿ ತಿಳಿಸಿದ್ದಾರೆ
******
AKT/NT
Gurudev Tagore will always be remembered for his powerful thoughts & contribution to the freedom movement. Tributes to him on his Jayanti.
— Narendra Modi (@narendramodi) May 9, 2017