ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ಅವರ ಪುಣ್ಯ ತಿಥಿಯಂದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನನ್ನ ಗೌರವ ನಮನಗಳು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರಕ್ಕೆ ಮತ್ತು ನಿರ್ಣಾಯಕ ನಾಯಕತ್ವಕ್ಕೆ ಭಾರತ ಅವರಿಗೆ ಸದಾ ಋಣಿಯಾಗಿದೆ. “,ಎಂದು ಪ್ರಧಾನಿ ತಿಳಿಸಿದ್ದಾರೆ..
AKT/NT
Tributes to Sardar Vallabhbhai Patel on his Punya Tithi. India is grateful to him for his role in freedom struggle & decisive leadership.
— Narendra Modi (@narendramodi) December 15, 2016