ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಾಂತಿ ಮತ್ತು ಸಂತೃಪ್ತಿಗೆ ಮಹತ್ವ ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
“शान्तितुल्यं तपो नास्ति न सन्तोषात् परं सुखम्।
न तृष्णायाः परो व्याधिर्न च धर्मो दयापरः।।”
ಶಾಂತಿಗಿಂತ ಶ್ರೇಷ್ಠವಾದ ಪ್ರಯತ್ನವಿಲ್ಲ, ತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ, ದುರಾಸೆಗಿಂತ ಕೆಟ್ಟ ರೋಗವಿಲ್ಲ ಮತ್ತು ಕರುಣೆಗಿಂತ ಹೆಚ್ಚು ಶ್ರೇಷ್ಠ ಕರ್ತವ್ಯವಿಲ್ಲ ಎಂದು ಸುಭಾಷಿತ ತಿಳಿಸುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“शान्तितुल्यं तपो नास्ति न सन्तोषात् परं सुखम्।
न तृष्णायाः परो व्याधिर्न च धर्मो दयापरः।।”
*****
शान्तितुल्यं तपो नास्ति न सन्तोषात् परं सुखम्।
— Narendra Modi (@narendramodi) January 27, 2026
न तृष्णायाः परो व्याधिर्न च धर्मो दयापरः।। pic.twitter.com/QtawVKTfo0