Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಆಧ್ಯಾತ್ಮಿಕ ಸಾರ ಮತ್ತು ಮಾತೆ ಅಂಬೆಯ ಭಕ್ತಿಯ ದೈವಿಕ ವಾತಾವರಣವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ  


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಗಾಢವಾದ ಆಧ್ಯಾತ್ಮಿಕ ವಾತಾವರಣದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ, ಮಾತೆ ಅಂಬೆಯ ಮೇಲಿನ ಭಕ್ತಿಯು ಮನಸ್ಸನ್ನು ಅಪಾರ ಶಾಂತಿ ಮತ್ತು ಶಕ್ತಿಯಿಂದ ಹೇಗೆ ತುಂಬುತ್ತದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಮಾತೆ ಅಂಬೆಗೆ ಸಮರ್ಪಣೆಯಾಗಿರುವ ಭಕ್ತಿಗೀತೆಯನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ  X  ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

https://x.com/i/status/2034835025146118548

 

*****