ಪಿಎಂಇಂಡಿಯಾ
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ನಾಗರಿಕರು ಇಂದು ಆಡಳಿತದ ಕೇಂದ್ರದಲ್ಲಿದ್ದಾರೆ ಈ ಲೇಖನವು ಎಂದು ವಿವರಿಸುತ್ತದೆ. ಗಣರಾಜ್ಯವು ಸಾಮಾಜಿಕ ನ್ಯಾಯವನ್ನು ಮುನ್ನಡೆಸುತ್ತಿದೆ ಮತ್ತು ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಈ ಪ್ರಯತ್ನಗಳು ಒಟ್ಟಾಗಿ ಕಲ್ಯಾಣ-ಆಧಾರಿತ ಪ್ರಜಾಪ್ರಭುತ್ವ ಗಣರಾಜ್ಯದ ಸಾಂವಿಧಾನಿಕ ದೃಷ್ಟಿಕೋನವನ್ನು ಎತ್ತಿಹಿಡಿಯುತ್ತವೆ ಎಂದು ವಿವರಿಸುತ್ತದೆ.
ಕೇಂದ್ರ ರಕ್ಷಣಾ ಸಚಿವರ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಶ್ರೀ ಮೋದಿ ಹೀಗೆ ಹೇಳಿದ್ದಾರೆ;
“ಗಣರಾಜ್ಯೋತ್ಸವದಂದು ರಕ್ಷಣಾ ಸಚಿವರಾದ ಶ್ರೀ @rajnathsingh ಅವರು, ನಾಗರಿಕರು ಇಂದು ಆಡಳಿತದ ಕೇಂದ್ರದಲ್ಲಿದ್ದಾರೆ ಎಂದು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಗಣರಾಜ್ಯವು ಸಾಮಾಜಿಕ ನ್ಯಾಯವನ್ನು ಮುನ್ನಡೆಸುತ್ತಿದೆ ಮತ್ತು ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಯತ್ನಗಳು ಒಟ್ಟಾಗಿ ಕಲ್ಯಾಣ-ಆಧಾರಿತ ಪ್ರಜಾಪ್ರಭುತ್ವ ಗಣರಾಜ್ಯದ ಸಾಂವಿಧಾನಿಕ ದೃಷ್ಟಿಕೋನವನ್ನು ಎತ್ತಿ ಹಿಡಿಯುತ್ತವೆ.”
*****
On Republic Day, Raksha Mantri, Shri @rajnathsingh Ji, elaborates that citizens are at the centre of governance today. He notes that the republic is advancing social justice and enabling economic inclusion. Together, these efforts uphold the constitutional vision of a… https://t.co/t5aE05N3QR
— PMO India (@PMOIndia) January 26, 2026